ಸಾಹಿತ್ಯ ಸಮೇಳನದ ಖರ್ಚು ವೆಚ್ಚದ ಮಾಹಿತಿ ನೀಡುವಂತೆ ಸಿಎಂ ಬಳಿ ನಿಯೋಗ

0
45

ಕಲಬುರಗಿ: 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಖರ್ಚು ಮತ್ತು ವೆಚ್ಚ ಹಾಗೂ ದೇಣಿಗೆಯ ಸಂಗ್ರಹದ ಕುರಿತು ವಿವರ ನೀಡಲು ಸೂಚಿಸುವಂತೆ ಆಗ್ರಹಿಸಿ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮುಖ್ಯಮಂತ್ರಿ ಬ‌ಳಿ ನಾಳೆ ‍ನಿಯೋಗ ತೆರಳಲಿದೆ ಎಂದು ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸಂಚಾಲಕ ಮಂಜುನಾಥ ನಾಲವಾರಕರ್ ತಿಳಿಸಿದ್ದಾರೆ.

ಯಾದಗಿರಿ: ವನದುರ್ಗ ಸರ್ಕಾರಿ ಆಸ್ಪತ್ರೆಗೆ ಬೀಗ

Contact Your\'s Advertisement; 9902492681

ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಕಲಬುರಗಿ ಯಲ್ಲಿ ಜರುಗಿ ಒಂದು ವರ್ಷವಾದರೂ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು, ಕೋಶಾಧ್ಯಕ್ಷರಾಗಲಿ ಅಥವಾ ಪ್ರಧಾನ ಕಾರ್ಯದರ್ಶಿ ಯಾಗಲಿ ಇನ್ನೂ ಲೆಕ್ಕ ಬಹಿರಂಗ. ಪಡಿಸಿಲ್ಲ ಆದ್ದರಿಂದ ದೇಣಿಗೆ ಸಂಗ್ರಹ ಮತ್ತು ಖರ್ಚಿನ ವಿವರ ನೀಡಲು ಸೂಚಿಸುವಂತೆ ಮುಖ್ಯಮಂತ್ರಿ ಗಳಿಗೆ ಕೋರಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

15ನೇ ಹಣಕಾಸು ಅನುದಾನ ದುರ್ಬಳಕೆ: ತನಿಖೆಗೆ ಕರವೇ ಆಗ್ರಹ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here