ಹಜರತ್ ಖ್ವಾಜಾ ಬಂದಾ ನವಾಜ್ (ರ.ಅ) ಜಾತ್ರಾ ಮಹಾತ್ಸೋವದ ನಿಮಿತ್ತ ಪೂರ್ವಭಾವಿ ಸಭೆ

0
126

ಕಲಬುರಗಿ: ದಕ್ಕನ್ ಭಾಗದ ಪ್ರಸಿದ್ಧ ಸೂಫಿ ಹಜರತ್ ಖ್ವಾಜಾ ಬಂದಾ ನವಾಜ್ (ರ.ಅ) ಅವರ 615ನೇ ಜಾತ್ರಾ ಮಹಾತ್ಸೋವದ ನಿಮಿತ್ತ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಶಾಸಕಿ ಕನೀಝ್ ಫಾತೀಮಾ ಅವರು ನೇತೃತ್ವದಲ್ಲಿ ದರ್ಗಾದ ಪಿಠಾಧಿಪತಿ ಡಾ. ಸಯದ್ ಶಾ ಖುಸ್ರು ಹುಸೈನಿ ಅವರು ಪೂರ್ವಭಾವಿ ಸಭೆ ನಡೆಸಿದರು.

ಜಿಲ್ಲೆಯ ಪ್ರಮುಖ ಇಲಾಖೆಗಳಾದ ಜಿಲ್ಲಾ ಪೊಲೀಸ್ ಇಲಾಖೆ, ಕಲಬುರಗಿ ವಿದ್ಯುತ್ ಪ್ರಸರಣ ಇಲಾಖೆ, ಕಲಬುರಗಿ ಮಹಾನಗರ ಪಾಲಿಕೆ, ಕೆ.ಎಸ್.ಆರ್.ಟಿ.ಸಿ. ರೈಲ್ವೆ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.

Contact Your\'s Advertisement; 9902492681

ಸಭೆಯಲ್ಲಿ ಸಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ, ಡಾ. ಸಯದ್ ಮುಸ್ತಫಾ ಅಲ್ ಹುಸೈನಿ, ಸಯದ್ ಶಾ ಹಸನ್ ಶಬ್ಬಿರ ಹುಸೈನಿ, ಕಮಲೊದ್ದೀನ್ ಅಲಿ ಖಾನ್, ಸಯದ್ ಶಾ ತಕಿವುಲ್ಲಾ ಹುಸೈನಿ,  ಸಯದ್ ಶಾ ಮಖಿರ್ ಶಬ್ಬಿರ್ ಹುಸೈನಿ, ಸಯದ್ ಜಕಿ ಹುಸೈನಿ, ಇಲಿಯಾಸ್ ಸೇಠ್, ಮಾಜಿ ಮೇಯರ್ ಶರಣಕುಮಾರ ಮೋದಿ, ಸಯದ್ ಫರಾಜುಲ್ ಇಸ್ಲಾಂ, ಆದಿಲ್ ಸುಲೇಮಾನ ಸೇಠ್, ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here