ರಟಕಲ್ ಗ್ರಾಮದಲ್ಲಿ ಖಾನವಳಿ ಚನ್ನವ್ವಾ ಅಭೂತಪೂರ್ವ ನಾಟಕ ಪ್ರದರ್ಶನ

1
136

ಚಿಂಚೋಳಿ: ಶ್ರೀ ಶಿರಡಿ ಸಾಯಿಬಾಬಾ ನಾಟ್ಯ ಸಂಘ ವತಿಯಿಂದ ಇಲ್ಲಿನ ರಟಕಲ್ ಗ್ರಾಮದಲ್ಲಿ ಖಾನವಳಿ ಚನ್ನವ್ವಾ ಅಭೂತಪೂರ್ವ ನಾಟಕ ಪ್ರದರ್ಶನ ಶನಿವಾರ ರಾತ್ರಿ ಜರುಗಿತು.

ನಾಟಕ ಅಭೂತಪೂರ್ವವಾಗಿ ಪ್ರದರ್ಶನಗೊಂಡಿದ್ದು, ಹಾಸ್ಯ, ನೃತ್ಯ ಹಾಗೂ ಭಾರತ ಸಂಸ್ಕೃತಿ ಎತ್ತಿಹಿಡಿಯುವ ಜೊತೆಗೆ ಸಂಸಾರದಲ್ಲಿ ಮೂಡಿಬರು ಹೃದಯ ತುಂಬುವ ನಟನೆಯ ಮೂಲಕ ಕಲಾವಿದರು ವೀಕ್ಷಕರ ಮನಸೂರೆಗೊಳ್ಳಿಸಿದರು.

Contact Your\'s Advertisement; 9902492681

ಬೀದರ್ ಜಿಲ್ಲೆ ಚಾಮರಾಜ ಕಟ್ಟಿಮನಿ ಅವರ ಮಾಲಿಕತ್ವ ಹೊಂದಿರುವ ನಾಟ್ಯ ಸಂಘ.1989ರಿಂದ ಜನರಿಗೆ ರಂಜಿಸುತ್ತಿದೆ. ನಾಟ್ಯ ಸಂಘದಲ್ಲಿ ಗ್ರಾಮೀಣ ಕಲಾವಿದರು ಹೊಂದಿದ್ದಾರೆ. ಎಂದು ಸಂಘದ ಮಾಲಿಕರು ತಿಳಿಸಿದ್ದಾರೆ.

ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಸಂಘ, ಗ್ರಾಮದ ಪ್ರಮುಖರು ಸಂಘಕ್ಕೆ ಸಹಾಯ ಹಸ್ತ ನೀಡಿ ಕಲಾವಿದರಿಗೆ ಪ್ರೊತ್ಸಾಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here