ರಾಜ್ಯ ಸರಕಾರಿ ವಿಕಲಚೇತನ ನೌಕರರ ಸಂಘದಿಂದ ಸನ್ಮಾನ ಕಾರ್ಯಕ್ರಮ

1
20

ಕಲಬುರಗಿ: ನಗರದ ಖಾಸಗಿ ಹೊಟೇಲಿನಲ್ಲಿ  ಕರ್ನಾಟಕ ರಾಜ್ಯ  ಸರಕಾರಿ ವಿಕಲಚೇತನ ನೌಕರರ  ಸಂಘ ಜಿಲ್ಲಾಘಟಕದಿಂದ ವಿಶ್ವ ವಿಕಲಚೇತನರ ದಿನಾಚರಣೆ, ದಿನಚರಿ ಬಿಡುಗಡೆ, ಮತ್ತು  ಸನ್ಮಾನ  ಸಮಾರಂಭವನ್ನು ಕ.ರಾ.ಸ.ಅಂ.ನೌ.ಸಂಘದ ರಾಜ್ಯ ಗೌರವಾಧ್ಯಕ್ಷ ಎಸ್.ರೇಣುಕರಾಧ್ಯ ಉದ್ಘಾಟಿಸಿದರು. ದಿಲೀಫ ಸಿಂಗ, ಆರ್  ಇಂದ್ರೇಶ್, ರವೀಂದ್ರ  ಹೆಗಡೆ, ಸಾಧಿಕ  ಹುಸೇನಖಾನ, ಮಲ್ಲಯ್ಯ ಗುತ್ತೇದಾರ, ಶಾಂತಪ್ಪ ಸಂಗಾವಿ, ಡಾ.ಗಿರಿಮಲ್ಲ ಕೆ,  ಸಂತೋಷ ಧಾಯಗೋಡೆ, ಎಸ್.ಪಿ.ಸುಳ್ಳದ, ಸುಮಲತಾ, ರಾಜೇಶ್ವರಿ  ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here