ಡಾ.ಬಾಬು ಜಗಜೀವನರಾಮ ಜಯಂತ್ಯೋತ್ಸವ ಸಮಿತಿಗೆ ಆಯ್ಕೆ

0
45

ಕಲಬುರಗಿ: ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ ರವರ 113ನೇ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾಗಿ ರಾಜು ವಾಡೇಕರ್ ಮತ್ತು ಕಾಯಾರ್ಧ್ಯಕ್ಷರಾಗಿ ಪ್ರದೀಪ ಭಾವೆ ಆಯ್ಕೆ.

ಜಿಲ್ಲಾ ಮಾದಿಗ ಸಮಾಜ ಕಲಬುರಗಿ ವತಿಯಿಂದ ಇಂದು ನಗರದ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಹಸಿರು ಕ್ರಾಂತಿ ಹರಿಕಾರ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ ನವರ 113ನೇಯ ಜಯಂತ್ಯೋತ್ಸವವನ್ನು ಏಪ್ರಿಲ್ 5ರಂದು ನಡೆಯಲಿದ್ದು. ಜಯಂತ್ಯೋತ್ಸವದ ಅಧ್ಯಕ್ಷರಾಗಿ ರಾಜು ವಾಡೇಕರ್ ಮತ್ತು ಕಾಯಾರ್ಧ್ಯಕ್ಷರಾಗಿ ಪ್ರದೀಪ ಭಾವೆ ರವರನ್ನು ಆಯ್ಕೆ ಮಾಡಲಾಗಿದೆ.

Contact Your\'s Advertisement; 9902492681

ನ್ಯಾಯವಾದಿಗಳ ಸಂಘದಿಂದ ಪ್ರತಿಭಟನೆ

ಈ ಸಂದರ್ಭದಲ್ಲಿ ಜಿಲ್ಲಾ ಮಾದಿಗ ಸಮಾಜದ ಮುಖಂಡರಾದ ಶಾಮ ನಾಟೀಕರ, ಬಾಬು ಸುಂಠಾಣ, ಮಹೇಶ ವಾಡೇಕರ್, ನಾಗರಾಜ ಗುಂಡಗುರ್ತಿ. ದರಶಥ ಕಲಗುರ್ತಿ, ರಮೇಶ ವಾಡೇಕರ್, ಗೋಪಿಕೃಷ್ಣ ಗುಡೇನವರ, ಲಿಂಗರಾಜ ತಾರಫೇಲ್ ರವರು ಸೇರಿದಂತೆ ಸಮಾಜ ಮುಖಂಡರ ಸಮ್ಮುಖದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲಾ ಮಾದಿಗ ಸಮಾಜದ ಅಧ್ಯಕ್ಷರಾದ ಪರಮೇಶ್ವರ ಖಾನಾಪೂರ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here