ಆನಂದ ಎಸ್.ಪಾಟೀಲಗೆ ಸನ್ಮಾನ

0
15

ಕಲಬುರಗಿ: ನೂತನವಾಗಿ ಅಖೀಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕದ ಕೋಶಾಧ್ಯಕ್ಷರಾಗಿ ನೇಮಕಗೋಂಡ ಆನಂದ ಎಸ್.ಪಾಟೀಲ ಅವರನ್ನು ನಿರ್ದೇಶಕರಾದ ಶಾರದ ವಿ.ಸಿ.ಪಾಟೀಲ ಅವರು ಸನ್ಮಾನಿಸಿದರು.  ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here