ಹಿರಿಯ ಪತ್ರಕರ್ತರಿಗೆ ಸಂಘದಿಂದ ಸನ್ಮಾನ

1
22

ಕಲಬುರಗಿ: ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ  ಸಂಘ ಜಿಲ್ಲಾ ಘಟಕ ಆಯೋಜಿಸಿದ್ದ  ಸನ್ಮಾನ ಹಾಗೂ ಬೀಳ್ಕೊಡುಗೆ  ಸಮಾರಂಭದಲ್ಲಿ ಡಾ. ಶಿವರಾಮ ಅಸುಂಡಿ, ಪ್ರಭಾಕರ್ ಜೋಶಿ ಮತ್ತು ದೇವಿಂದ್ರಪ್ಪ ಕಪನೂರ ಅವರನ್ನು  ಸನ್ಮಾನಿಸಿ ಗೌರವಿ ಸಲಾಯಿತು.

ಸುಲಫಲ ಮಹಾಂತ ಶಿವಾಚಾರ್ಯ ಮಹಾ ಸ್ವಾಮಿಗಳು, ಹಿರಿಯ ಪತ್ರಕರ್ತರಾದ ಟಿ.ವಿ. ಶಿವಾನಂದನ್, ವಾದಿರಾಜ ವ್ಯಾಸಮುದ್ರ,  ಜಿಲ್ಲಾ ಪತ್ರಕರ್ತರ  ಸಂಘದ ಅಧ್ಯಕ್ಷ  ಭವಾನಿಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಆವಂಟಿ  ಸೇರಿದಂತೆ ಮಾಧ್ಯಮ ಮಿತ್ರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here