ಡಾ. ಅಂಬೇಡ್ಕರ್ ಕನಸು ನನಸಾಗಿಸಲು ಕಾನ್ಸಿರಾಮ ಶ್ರಮ: ಶಿವಶಾಲಕುಮಾರ ಪಟ್ಟಣಕರ್

0
34

ಶಹಾಬಾದ: ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸು ನನಸು ಮಾಡಲು ಕಾನ್ಸಿರಾಮ ಅವರು ಸಾಕಷ್ಟು ಶ್ರಮಿಸಿದ್ದರು ಎಂದು ಬಿ.ಎಸ್.ಪಿ ನಗರ ಅಧ್ಯಕ್ಷ ಶಿವಶಾಲಕುಮಾರ ಪಟ್ಟಣಕರ್ ಹೇಳಿದರು.

ಅವರು ಸೋಮವಾರ ಬಹುಜನ ಸಮಾಜ ಪಕ್ಷದ ಶಹಾಬಾದ ಘಟಕದ ವತಿಯಿಂದ ಆಯೋಜಿಸಲಾದ ಬಹುಜನ ಸಮಾಜ ಪಕ್ಷ ಸ್ಥಾಪಕ ಮಾನ್ಯವಾರ  ಕಾನ್ಸಿರಾಮ ರವರ ೮೭ ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಡಾ. ಅಂಬೇಡ್ಕರ್ ಕನಸು ನನಸಾಗಿಸಲು ಕಾನ್ಸಿರಾಮ ಶ್ರಮ: ಶಿವಶಾಲಕುಮಾರ ಪಟ್ಟಣಕರ್

ಕಾನ್ಸಿರಾಮ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವ, ಸಿದ್ಧಾಂತವನ್ನು ಜಾರಿಗೆ ತರಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತರುವಲ್ಲಿ ಸಾಕ? ಶ್ರಮಿಸಿದ್ದರು. ಅಂತಹ ಮಹಾನುಭಾವರು ಪ್ರತಿಯೊಬ್ಬರಿಗೂ ಆದರ್ಶಪ್ರಾಯರಾಗಿದ್ದರು ಎಂದರು.

ಬಿ.ಸ್.ಪಿ ಜಿಲ್ಲಾ ಮುಖಂಡ ಅನಿಲ್ ಟೆಂಗಳಿ,ರವಿ ಕೋರಿ, ಹಿರಿಯ ಮುಖಂಡರಾದ ಶೇಕ್ ಬಾಬು ಉಸ್ಮಾನ, ಉಪಾಧ್ಯಕ್ಷ ಆಂಜನೇಯ ಕುಸಾಳೆ,ಪ್ರಧಾನ ಕಾರ್ಯದರ್ಶಿ ಪುನಿತ್ ಹಳ್ಳಿ, ಶ್ರೀನಿವಾಸ ದಂಡಗುಲ್ಕರ್,ಶರಣು ಕುಂಬಾರ,ರಾಜು ಫುಲ್ಸೆ,ಅನುರೂಪ ಬೆಣ್ಣುರಕರ್ ಇತರರು ಇದ್ದರು.

ಅಂಗನವಾಡಿ ನೌಕರರ ಬೇಡಿಕೆ ಒತ್ತಾಯಿಸಿ ಪ್ರತಿಭಟನೆ

ಜಿಲ್ಲಾ ಬಿಎಸ್‌ಪಿ ಅಧ್ಯಕ್ಷ ಸುಧಾಕರ ಕನಮಡಿ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here