ಕೆಕೆ ಪ್ರದೇಶದ ಅಭಿವೃದ್ಧಿಯಲ್ಲಿ ಕೈಗಾರಿಕಾ, ವಾಣಿಜ್ಯ ಪಾತ್ರ ವಿಚಾರ ಸಂಕಿರಣ

0
41

ಕಲಬುರಗಿ: ಇಂದು ನಗರದ ವಿಠ್ಠಲ ಮಂದಿರ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ವತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಪಾತ್ರದ ಕುರಿತು ವಿಚಾರ ಸಂಕಿರಣಗಳ ಕುರಿತು ನಡೆದ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿದರು.

ಶ್ರೀ ಕ್ಷೇತ್ರ ಸರಡಗಿಯ ಪೀಠಾಧಿಪತಿ ಶ್ರೀ ರೇವಣಸಿದ್ದ ಶಿವಾಚಾರ್ಯರು, ಸಿದ್ದಾರೆಡ್ಡಿ ಬಲಕಲ, ಮನೀಷ್ ಜಾಜು, ಮಾರುತಿ ಪವಾರ್, ಲಿಂಗರಾಜ ಸಿರಗಾಪೂರ, ಶಿವಲಿಂಗಪ್ಪ ಬಂಡಕ, ಅಶೋಕ್ ಧಂಗಾಪೂರ, ನಂದಕುಮಾರ್ ನಾಗಭುಜಂಗೆ,ಅಬ್ದುಲ್ ರಹೀಂ,ಸಾಜಿದ ಆಲಿ ರಂಜೋಳವಿ ,ಸೇರಿದಂತೆ ಅನೇಕರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here