ರೈತ ಸಂಘದ ಸುರಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ನೇಮಕ

0
20

ಸುರಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸೀರು ಸೇನೆ (ಸಾಮೂಹಿಕ ನಾಯಕತ್ವ) ಸುರಪುರ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ನಗರದ ಟೈಲರ್ ಮಂಜಿಲ್‌ನಲ್ಲಿ ಸಭೆ ನಡೆಸಿ,ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು.ತಾಲೂಕು ಗೌರವಾಧ್ಯಕ್ಷರಾಗಿ ಶಿವನಗೌಡ ರುಕ್ಮಾಪುರ ಅಧ್ಯಕ್ಷರಾಗಿ ಹಣಮಂತ್ರಾಯ ಮಡಿವಾಳ ಉಪಾಧ್ಯಕ್ಷರಾಗಿ ಚಾಂದಪಾಶ ಮಾಲಗತ್ತಿ ನಿಂಗಯ್ಯ ಸಿದ್ದಣ್ಣ ರಾಂಪೂರ ಪ್ರಧಾನ ಕಾರ್ಯದರ್ಶಿಯನ್ನಾಗಿ ಭೀಮನಗೌಡ ಸೂಗುರು ಕಾರ್ಯಧ್ಯಕ್ಷ ಭೀಮಣ್ಣ ದೇವಿಂದ್ರಪ್ಪ ತಿಪ್ಪನಟಗಿ ಸಂಚಾಲಕರು ದೇವಪ್ಪ ಮಲ್ಲಣ್ಣ ಕುಂಬಾರಪೇಟೆ ಸಹಕಾರ್ಯದರ್ಶಿ ವೆಂಕಟೇಶ ಪಾಟೀಲ್ ಕುಪ್ಪಗಲ್ ಖಜಾಂಚಿ ಮಲ್ಲಣ್ಣ ಹಾಲಬಾವಿ ಸಹ ಸಂಚಾಲಕರನ್ನಾಗಿ ಅಯ್ಯಪ್ಪ ನಿಂಗಪ್ಪ ಕವಡಿಮಟ್ಟಿಯವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದರು.

Contact Your\'s Advertisement; 9902492681

ಪ್ರವಾದಿ ಮಹ್ಮದರ ಅವಹೇಳನ ಖಂಡಿಸಿ ಮುಸ್ಲೀಂ ಚಿಂತಕರ ವೇದಿಕೆ ಪ್ರತಿಭಟನೆ

ಸಭೆಯಲ್ಲಿ ಹುಣಸಗಿ ತಾಲೂಕು ಅಧ್ಯಕ್ಷ ಹಣುಮಗೌಡ ನಾರಾಯಣಪುರ ಬಸವರಾಜ ಹೆಮ್ಮಡಗಿ ಅಶೋಕ ಗುತ್ತೇದಾರ ಯಂಕೋಬ ದೊರೆ ಕುಪ್ಪಗಲ್ ಮಾನಪ್ಪ ರುಕ್ಮಾಪುರ ದಶರಥ ದೊರೆ ಹಾಲಬಾವಿ ಹಣಮಂತ್ರಾಯ ಹಾಲಬಾವಿ ಹಣಮಂತ್ರಾಯ ಕುಂಬಾರಪೇಟೆ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here