ಅಜಾದ್ ಚೌಕ್ ನಲ್ಲಿ ಹುತಾತ್ಮದಿನಾಚರಣೆ

0
90

ಕಲಬುರಗಿ: ನಗರದ ಅಜಾದ್ ಚೌಕ ಹುತಾತ್ಮರಾದ ರಾಜಗುರು, ಭಗತ್ ಸಿಂಗ್, ಸುಖದೇವ್ ರ ಭಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಹುತಾತ್ಮ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಚಂದ್ರಶೇಖರ್ ಆಜಾದ್ ತರುಣ ಸಂಘ ದ ಗೌರವ ಅಧ್ಯಕ್ಷ ಹಾಗೂ ನ್ಯಾಯವಾದಿ, ಜೇನವೆರಿ ವಿನೋದ ಕುಮಾರ್ ಪೂಜೆ ಸಲ್ಲಿಸಿ ಮಾತನಾಡಿ ದೇಶದ ಹಿತ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡುವಂಹ ಯುವ ಪಡೆ ಸಿದ್ಧರಾಗಬೇಕು ಎಂದು ತಿಳಿಸಿದರು.

Contact Your\'s Advertisement; 9902492681

ಟೆಂಡರ್ ಪ್ರಕ್ರಿಯೆ ನಡೆಸಲು ಒತ್ತಾಯ

ನಂತರ ಸಂಘದ ಅಧ್ಯಕ್ಷರಾದ ಕವಿರಾಜ್ ಕೋರಿ ಯವರು ದೇಶಭಕ್ತಿ ಹಾಡುಗಳನ್ನು ಹಾಡಿ ಹುತಾತ್ಮ ಭಾವಚಿತ್ರಕ್ಕೆ ಗೌರ್ವಾಸಮರ್ಪಿಸಿದರು. ಅಂಬರೀಷ್ ಪಡಿಶೆಟ್ಟಿ ನಿರೂಪಿಸಿದರು. ತಿಪ್ಪಣ್ಣ ದೊರೆ ಬಾಲಿಕಾಯಿ ವಂದಿಸಿದರು. ಚೌಕ್ ನ ಎಲ್ಲಾ ನಿವಾಸಿಗಳು ಹಾಗೂ ವ್ಯಾಪಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here