ಜಲ ಜೀವನ ಮಿಷನ್ ಕಾರ್ಯಾಗಾರಕ್ಕೆ ಮಹ್ಮದ್ ಇಸ್ಮಾಯಿಲ್ ಚಾಲನೆ

0
55

ಕಲಬುರಗಿ: ಇಂದು ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ  ಜಿಲ್ಲಾ ಪಂಚಾಯತ ,ಗ್ರಾ.ಕು.ನೀ ನೈ ಇಲಾಖೆ ಹಾಗೂ ರೂಡಾ ಸಂಸ್ಥೆ ಧಾರವಾಡ ವತಿಯಿಂದ  ವಿಶ್ವ ಜಲ ದಿನಾಚರಣೆ ಮತ್ತು  ಜಲ ಜೀವನ ಮಿಷನ್ ತಾಲೂಕು ಮಟ್ಟದ ಕಾರ್ಯಾಗಾರಕ್ಕೆ ಜಿ.ಪಂ. ಉಪಕಾರ್ಯದರ್ಶಿ ಮಹ್ಮದ್ ಇಸ್ಮಾಯಿಲ್ ಚಾಲನೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ನೈರ್ಮಲ ಇಲಾಖೆಯ ವೃತ್ತ  ಅಧೀಕ್ಷಕ  ಅಭಿಯಂತರರಾದ ವೆಂಕಟಾಚಲಯ್ಯ, ಚಿಂಚೋಳಿ EO ಅನಿಲ್ ರಾಠೋಡ್, ಚಿಂಚೋಳಿ AEE ಪ್ರಕಾಶ ಕುಲಕರ್ಣಿ, ಕಾಳಗಿ AEE ಗಂಗಾಧರ ಕಾಳಗಿ ತಾ.ಪಂ.ಅಧ್ಯಕ್ಷ ಪುಷ್ಪಾ ಜೀತೇಂದ್ರ ಚವ್ಹಾಣ, ಉಪಾಧ್ಯಕ್ಷ  ಅಕ್ಕನಾಗಮ್ಮ ನಾಗಣ್ಣ ಶೀಲವಂತ ಡಿಪಿಎಂ, ಡಾ.ರಾಜು ಕಂಬಾಳಿಮಠ, ರೂಢಾ ಸಂಸ್ಥೆ ತಂಡದ ನಾಯಕ ಸಂತೋಷ ಮೂಲಗೆ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here