ನಿಧನ ವಾರ್ತೆ :ಬಸವರಾಜ ಸಾತ್ಯಾಳ

0
119

ನಿಧನ ವಾರ್ತೆ
ಶಹಾಬಾದ: ನಗರದ ನಿವಾಸಿಯಾದ ಬಸವರಾಜ ಸಂಗಪ್ಪ ಸಾತ್ಯಾಳ(67) ಇವರು ಮಂಗಳವಾರದಂದು ನಿಧನರಾಗಿದ್ದಾರೆ.
ಇವರಿಗೆ ನಾಲ್ಕು ಜನ ಸುಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಇವರ ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ 10 ಗಂಟೆಗೆ ತೊನಸನಹಳ್ಳಿ(ಎಸ್) ಗ್ರಾಮದ ಸ್ವಂತ ಹೊಲದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here