ಬೋರ್‌ವೆಲ್ ದುರಸ್ಥಿಗೆ ಪಾಲಿಕೆ ಆಯುಕ್ತರಿಗೆ ಒತ್ತಾಯ

2
20

ಕಲಬುರಗಿ: ವಾರ್ಡ ನಂಬರ ೪೮ ರ ತಾರಪೈಲ್ ಹಾಗೂ ಗುಲಬವಾಡಿ ನಗರದ ಕೋರಂಟಿ ಹನುಮಾನ್ ಅಂಡರ್ ರೈಲ್ವೆ ಬ್ರಿಡ್ಜ್ ಹತ್ತಿರದ ರುದ್ರಭೂಮಿಯಲ್ಲಿ ಬೋರ್‌ವೆಲ್ ಇದ್ದು ಅದನ್ನು ದುರಸ್ಥಿಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ವಾರ್ಡ್ ಅಧ್ಯಕ್ಷ ಸುರೇಶ ಜಿ.ಹಾದಿಮನಿ ಅವರ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಉಪಾಧ್ಯಕ್ಷ ಅವಿನಾಶ ತಾರಫೈಲ, ಸಾಗರ, ಅಭೀಷಕ, ರಾಹುಲ್ ಎಸ್, ದತ್ತು ವಾಡಿ, ಆಕಾಶ, ಲಕನ್, ಕೃಷ್ಣ, ಉದಯ, ಪ್ರವೀಣ, ಪ್ರಕಾಶ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here