ಕೊರೊನಾ ಲಸಿಕೆ ಉತ್ಸವಕ್ಕೆ ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಚಾಲನೆ

0
16

ಕಲಬುರಗಿ: ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರು ಉತ್ತರ ಮಂಡಲದ  ವಾರ್ಡ್ ನಂಬರ್ ೩೦ರಲ್ಲಿ ಕೊರೊನಾ ಲಸಿಕೆಯ ಉತ್ಸವವನ್ನು ಉದ್ಘಾಟಿಸಿದರು.

ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್, ಜನತಾ ಬಜಾರ ಅಧ್ಯಕ್ಷ ದತ್ತು ಫಡನಿಸ್, ಬಿಜೆಪಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ, ಮಂಜುನಾಥ ಕಳಸ್ಕರ್, ಸಂಗು ಮನ್ನಳ್ಳಿ, ಧರ್ಮ ಪ್ರಕಾಶಪಾಟೀಲ್, ಸಾವಿತ್ರಿ ಕುಳಗೇರಿ, ಬಿ. ಜಯ ಸಿಂಗ್, ಕೃಷ್ಣನಾಯಕ್, ಸಂತೋಷ ಹುಡಗಿ, ವಿಜಯಕುಮಾರ್ ಹುಲಿ, ಮನೋಜ ಗುತ್ತೇದಾರ್, ಮಹದೇವ ತಂಬಾಕೆ, ದಿಗಂಬರ, ಅಂಬ್ರೆಷ್, ಬಸವರಾಜ ವಡೆಯರ, ಸುರೇಶ ಸಾರಕ್ಕಿ, ಅನಿಲ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here