ಶಾಸಕರಿಂದ ಸಿಹಿ ತಿನ್ನುವ ಮೂಲಕ ಡಾ. ಅಂಬೇಡ್ಕರ್ ಜಯಂತಿ ಆಚರಣೆ

0
34

ಕಲಬುರಗಿ: ಜಗತ್ ವೃತ್ತದಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಶಾಸಕರಾದ  ದತ್ತಾತ್ರೇಯ ಸಿ ಪಾಟೀಲ್, ದಯಾನಂದ ದಾರವಾಡ, ಅಂಬಾರಾಯ ಅಷ್ಟಗಿ, ಇದೇ ಸಂದರ್ಭದಲ್ಲಿ ಸಿಹಿ ತಿನ್ನಿಸಿ ಆನಂದಿಸುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಿದರು. ಈ ಸಂದರ್ಭದಲ್ಲಿ ವಿಠಲ್ ದೊಡ್ಡಮನಿ, ಬಸವರಾಜ್ ಮತ್ತಿಮುಡ್, ಅವಿನಾಶ್ ಜಾಧವ್, ರವಿ ಬಿರಾದರ್, ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here