೧೩೦ನೇ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ನಿಮಿತ್ತ ರಕ್ತದಾನ ಶಿಬಿರ

0
21

ಕಲಬುರಗಿ: ನಗರದ ಪೌರ ಕಾರ್ಮಿಕರ (ಪ್ರಗತಿ) ಕಾಲೊನಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೦ನೇ ಜಯಂತ್ಯುತ್ಸವ ಪ್ರಯುಕ್ತ ರಕ್ತದಾನ ಶಿಬಿರಕ್ಕೆ ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಬಿಜೆಪಿ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ ಕಮಲಾಪುರ, ಜಯಂತಿ ಅಧ್ಯಕ್ಷ ಸುನೀಲ ದಿಜೆ ಬ್ರೊ, ನಾಗೇಂದ್ರ ಬುಲ್ಕರ್, ಅಭಿಷೇಕ ಬುಲ್ಕರ್, ಅಂಕುಶ ಬುಲ್ಕರ್, ಅವಿನಾಶ ಒಂಟಿ, ಕೈಲಾಶ ನಾಟಿಕಾರ, ನವಿನರಾಜ ಆಳಂದಕರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here