ಅಂಬೇಡ್ಕರ್ ಜಯಂತಿ ನಿಮಿತ್ತ ಅನ್ನಸಂತರ್ಪಣೆ

0
22

ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೦ನೇ ಜಯಂತಿ ಅಂಗವಾಗಿ ಕೊಳ್ಳೂರ ಪರಿವಾರದಿಂದ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಂಬಣ್ಣಾ ಹೆಚ್.ಕೋಳ್ಳೂರ, ಕಮಲ ಕೋಳ್ಳೂರ, ಅಮೀತ ಕೋಳ್ಳೂರ, ಶೇಖರ ಕೊಳ್ಳೂರ, ವೀಣಾ ಕೊಳ್ಳೂರ, ಪದ್ಮವತಿ, ಶ್ರೆಯಾರಾಣಿ, ಆಯುಶ್ಯ, ಶೋಕ್ಲ, ಶ್ರೀ ನಿಧೀಶ, ಹಣಮಂತ, ಅರವಿಂದ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here