ಕಾಣೆಯಾಗಿದ್ದಾರೆ: ಗೋಧಾವಾರಿ ಹಣಮಂತ

0
166

ಶಹಾಬಾದ:ನಗರದ ಭೀಮಶಪ್ಪ ನಗರದ ನಿವಾಸಿ ಗೋಧಾವಾರಿ ಹಣಮಂತ ಬಂಡಿ ವಡ್ಡರ್(25) ಕಾಣೆಯಾಗಿದ್ದಾಳೆ.

ಇವಳು ಎಪ್ರಿಲ್ 27 ರಂದು ಆಳಂದ ತಾಲೂಕಿನ ನೀಲೂರ ಗ್ರಾಮದಲ್ಲಿರುವ ಅವಳ ಅಕ್ಕನಿಗೆ ಮನೆಗೆ ಹೋಗುತ್ತೆನೆ ಎಂದು ಹೇಳಿ ಬೆಳಿಗ್ಗೆ 9 ಗಂಟೆಗೆ ಮನೆಯಿಂದ 5 ವರ್ಷದ ಹೆಣ್ಣು ಮಗಿವಿನೊಂದಿಗೆ ಹೊರಗೆ ಹೋದವಳು ಇಲ್ಲಿಯವರೆಗೆ ಬಂದಿರುವುದಿಲ್ಲ.

Contact Your\'s Advertisement; 9902492681

ಅಕ್ಕನ ಮನೆಗೂ ಹೋಗಿಲ್ಲ.ಇತ್ತ ತನ್ನ ಮನೆಗೆ ಬರದ ಕಾರಣ ನಗರದಲ್ಲೆಡೆ ಹಾಗೂ ಸಂಬಂಧಿಕರ ಮನೆಗಳಿಗೆ, ಊರುಗಳಿಗೆ ಹೋಗಿ ವಿಚಾರಿಸಲಾಗಿದ್ದರೂ ಸಿಕ್ಕಿರುವುದಿಲ್ಲ. ಆದ ಕಾರಣ ಅವರ ಪತಿ ಹಣಮಂತ ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here