ಕೋವಿಡ್ ಇಂಜಕ್ಷನದಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ

0
30

ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಕೊಡಲಹಂಗರಗಾ ತಾಂಡಾದಲ್ಲಿ ಕೊರೊನಾ ಸೋಂಕಿನಿಂದಾಗಿ ಉಂಟಾಗುತ್ತಿರುವ ಭೀಕರ ಪರಿಣಾಮ ಕುರಿತು ಜಿಲ್ಲಾ ಯುವ ಜನತಾದಳ (ಜಾತ್ಯತೀತ) ಉಪಾಧ್ಯಕ್ಷ ಪ್ರವೀಣ ಎಲ್. ಜಾಧವ ಅವರು ತಹಸೀಲ್ದಾರ ಯಲ್ಲಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಕೋವಿಡ್ ಇಂಜಕ್ಷನದಿಂದ ಮೃತಪಟ್ಟ ಕುಟುಂಬಕ್ಕೆ ತಲಾ 5 ಸಾವಿರ ರೂ. ಹಾಗೂ ಇತರೆ ಆರೋಗ್ಯ ಸವಲತ್ತು ನೀಡುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅರವಿಂದ ರಂಜೇರಿ, ಸಂತೋಷರೆಡ್ಡಿ, ಶರಣು, ವಿಜಯ ಆರ್. ಕೆ. ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here