ಕಲಬುರಗಿ: ಎರಡೂ ದಿನಗಳಿಂದ ಕೂರೂನಾ ಲಸಿಕೆಯನ್ನು ತೆಗೆದುಕೂಳ್ಳಲು ಆನ್ ಲೈನ್ ಮೂಲಕ ರಿಜಿಸ್ಟ್ರಾರ್ ನಡೆದಿರುವ ಕಾರಣ ಲಕ್ಷಾಂತರ ಯುವಕರು ರಿಜಿಸ್ಟ್ರಾರ್ ಮಾಡಿಕೊಂಡ ಲಸಿಕೆ ತೆಗೆದುಕೂಳ್ಳಲು ಹೂರಗಡೆ ಬರುವುದು ಅನಿವಾರ್ಯವಿದೆ. ಕಾರಣ ಪೊಲೀಸ್ ಅಧಿಕಾರಿಗಳು ಯಾವುದೇ ಯುವಕ ಅಥವಾ ವಿದ್ಯಾರ್ಥಿಗಳು ರಸ್ತೆ ಮೇಲೆ
ಕಂಡರೆ ಅವರ ಮೊಬೈಲ್ ಮೇಸೆಜ ನೋಡಿ ಅವರಿಗೆ ಬಿಡಬೇಕು ಎಂದು ಮಲ್ಲಿಕಾರ್ಜುನ ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು.