ಶಾಸಕ ಮತ್ತಿಮೂಡ ಕುಟುಂಬ ಬೇಗ ಗುಣಮುಖರಾಗಲೆಂದು ವಿಶೇಷ ಪೂಜೆ

0
21

ಕಲಬುರಗಿ: ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಎಸ್ ಸರಡಗಿ ರವರ ನೇತೃತ್ವದಲ್ಲಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮೂಡ ಹಾಗೂ ಅವರ ಧರ್ಮಪತ್ನಿ ಜಯಶ್ರೀ ಮತ್ತಿಮೂಡ ರವರ ಪುತ್ರಿ ರವರ ಬೇಗ ಗುಣಮುಖರಾಗಲಿ ಎಂದು ಇಂದು ವಿಶೇ? ಪೂಜೆ ಸಲ್ಲಿಸಿದ್ದರು.

ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು ಗ್ರಾಮೀಣ ಮತಕ್ಷೇತ್ರದ ಶಾಸಕರು ಜನರ ಬಗ್ಗೆ ಕಾಳಜಿಯನ್ನು ಹೊಂದಿರುವಂತಹ ವ್ಯಕ್ತಿಯಾಗಿದ್ದಾರು. ಆದರೆ ಅವರಿಗೆ ಮತ್ತು ಅವರ ಕುಟುಂಬಕ್ಕೆ ಕೊರೊನಾ ಸೊಂಕು ತಗುಲಿದ್ದು, ಕೊರೊನಾ ಸೊಂಕಿನಿಂದ ಶಾಸಕರಾದ ಬಸವರಾಜ ಮತ್ತಿಮೂಡ ಹಾಗೂ ಅವರ ಕುಟುಂಬ ಬೇಗ ಗುಣಮುಖರಾಗಿ ವಾಪಸ್ಸ ಮನೆಗೆ ಮರಳಿ ಬರಬೇಕು ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಉದಯ ಆರ್ ಕಟ್ಟಿಮನಿ ಕಲಬುರ್ಗಿ ನಗರ ಅಧ್ಯಕ್ಷರು ಮಲ್ಲಿಕಾರ್ಜುನ್ ಪಿ ಬೆಳಗುಂಪಾ ಕಲಬುರ್ಗಿ ತಾಲೂಕ ಅಧ್ಯಕ್ಷರು ಅನಿಲ್ ಎಸ್ ಸರಡಗಿ, ರವಿ ಹೂಗಾರ ಇದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here