ಬಸವೇಶ್ವರ ಪ್ರತಿಮೆಗೆ ಸ್ಲಂ ಜನಾಂದೋಲನಾ ಸಂಘಟನೆ ಮಾಲಾರ್ಪಣೆ

0
20

ಕಲಬುರಗಿ: ಬಸವ ಜಯಂತಿ ಪ್ರಯುಕ್ತ ನಗರದ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಸ್ಲಂ ಜನಾಂದೋಲನಾ ಸಂಘಟನೆ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ರೇಣುಕಾ ಸರಡಗಿ, ಅಧ್ಯಕ್ಷೆ ಸುನೀತಾ ಕೊಲ್ಲೂರ್, ಖಜಾಂಚಿ ಸುನಿಲ್ ಕರಹರಿ, ಮುಖಂಡರಾದ ಗೌರಮ್ಮ ಮಕಾ, ಸಂತೋಷ, ಗುರುಬಾಯಿ  ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here