ಬಸವ ಜಯಂತಿ ನಿಮಿತ್ಯ ಅಂಗವಾಗಿ ಮಾಸ್ಕ್ ಮತ್ತು ಸ್ಯಾನಿಟೇಜರ್ ವಿತರಣೆ

0
122

ಕಲಬುರಗಿ: ಆಳಂದ ತಾಲೂಕಿನ ಭೋಧನ ಗ್ರಾಮದಲ್ಲಿ ಬುದ್ದ ಬಸವ ಮತ್ತು ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಮೂರ್ತಿ ಪ್ರತಿಷ್ಟಾಪನೆ ಸಮಿತಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹಣಮಂತ ಭೋಧನಕರ್ , ಕೊರೊನಾ ಮಹಾಮಾರಿ ತಡೆಗಟ್ಟುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡುವ ಮೂಲಕ ಎರಡನೇ ಅಲೆಯ ಮಹಾಮಾರಿ ಕೊರೊನಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಲ್ಲಬೇಕು ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಶರಣಪ್ಪಾ ಸಾಗರ, ಲಕ್ಕಪತಿ ಸಿನಗೆ, ತಾಲೂಕು ಪಂಚಾಯತ ಸದಸ್ಯರಾದ ಮಂಗಲಾ ತುಕರಾಕ ಮೇಲಕೆರಿಣ ಗ್ರಾಮ ಪಂಚಾಯತ ಸದಸ್ಯರಾದ ಸೂಯರ್ಕಾಂತ ಮೇಲಕೇರಿ,ಮಹೇಂದ್ರ ಹೆಚ್ ಮೇಲಕೇರಿ,ಅಂಬರೀಶ್ ಮೇಲಕೇರಿ,ಶಿವಕುಮಾರ ಎಸ್ ಮೇಲಕೇರಿ,ಉಲ್ಲಾಸ ಕುಮಾರ ಗಾಜರೆ , ಪ್ರಕಾಶ ಮಾಯನಸೂರ, ಮನೋಜ ಮೇಲಕೇರಿ ಸೇರಿದಂತೆ ಹಲವರು ಇದ್ದದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here