ಅಲ್ಲಮಪ್ರಭು ಪಾಟೀಲ ಅವರ ಸಹಯೋಗದಲ್ಲಿ ಉಚಿತ ವ್ಯಾಕ್ಸಿನ್

0
21

ಕಲಬುರಗಿ: ವಿದ್ಯಾನಗರ ಬಡಾವಣೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಅಲ್ಲಮಪ್ರಭು ಪಾಟೀಲ ಅವರ ಸಹಯೋಗದಲ್ಲಿ ಉಚಿತ ಲಸಿಕೆ ಕಾರ್ಯಕ್ರಮ ಜರುಗಿತು.

ಮಾಜಿ ಪಾಲಿಕೆ ಸದಸ್ಯ ಮುನ್ನಾ  ಭಾಯಿ,  ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನಿಲಕಂಠರಾವ್ ಮುಲಗೆ,  ಆನಂದ ನಂದೂರಕರ್, ಸಚಿನ್, ಮಾಂತೇಶ ಪಾಟೀಲ, ಪಪ್ಪು, ಆಕಾಶ್, ನಾಗರಾಜ, ಗುಲಾಮ್, ಮಹೇಶ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here