ನಿಧನ ವಾರ್ತೆ:-ಶರಣಯ್ಯ ಸ್ವಾಮಿ ಸಾಲಿಮಠ ನಿಧನ.

0
15

ಚಿತ್ತಾಪುರ: ತಾಲ್ಲೂಕಿನ ವಾಡಿ ಪಟ್ಟಣದ ಗಾಂಧಿ ವೃತ್ತದ ಹತ್ತಿರ ಇರುವ ಪ್ರಸಿದ್ಧ ಸ್ವಾಮಿ ಬುಕ್ ಸ್ಟಾಲ್ ನ ಮಾಲೀಕರಾದ ಶರಣಯ್ಯ ಸ್ವಾಮಿ ಸಾಲಿಮಠ ಸಾವನ್ನಪ್ಪಿದ್ದಾರೆ.

ಅವರು ನಿನ್ನೆ ವ್ಯಾಪಾರ ಮುಗಿಸಿ ಕಲಬುರ್ಗಿಗೆಗೆ ಹೋಗುವ ರಸ್ತೆ ಮಾರ್ಗದಲ್ಲಿ ನಂದೂರ್ ಸಮೀಪದ ನಡೆದ ರಸ್ತೆ ಅಪಘಾತವಾಗಿತ್ತು,ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Contact Your\'s Advertisement; 9902492681

ಶ್ರೀಯುತರು ಪತ್ನಿ,ಓರ್ವ ಪುತ್ರ,ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂದು ಮಿತ್ರರನ್ನು ಬಿಟ್ಟು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ನಾಳೆ(02-07-21) ಮಧ್ಯಾಹ್ನ12:00 ಗಂಟೆಗೆ ನಾಲವಾರದಲ್ಲಿರುವ ಸ್ವಂತ ಹೊಲದಲ್ಲಿ ನೆರೆವೇರುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here