Monday, July 15, 2024
ಮನೆಬಿಸಿ ಬಿಸಿ ಸುದ್ದಿಕೊರೋನಾ ತಡೆಗೆ ಜನರು ಮನೆಯಿಂದ ಹೊರ ಬರದಂತೆ ಜಾಗೃತಿ

ಕೊರೋನಾ ತಡೆಗೆ ಜನರು ಮನೆಯಿಂದ ಹೊರ ಬರದಂತೆ ಜಾಗೃತಿ

ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಆರೋಗ್ಯ ಇಲಾಖೆ ಪೊಲೀಸ್ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಮತ್ತು ಸಂಘಟನೆಗಳ ಮುಖಂಡರಾದ ವೆಂಕಟೇಶ ಬೇಟೆಗಾರ, ಶಿವಮೋನಯ್ಯ ನಾಯಕ, ಅಂಬ್ಲಯ್ಯ ಬೇಟೆಗಾರ ಮತ್ತಿತರರು ಗ್ರಾಮದಲ್ಲಿ ಡಂಗುರ ಸಾರಿಸುವ ಮೂಲಕ ಕೊರೊನಾ ಹರಡದಂತೆ ತಡೆಯಲು ಜನರು ಮನೆಯಿಂದ ಹೊರ ಬರದಂತೆ ಜಾಗೃತಿ ಮೂಡಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular