ಕಲಬುರಗಿ: ನಗರದ ಜಗತ್ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಮೂರ್ತಿಯ ಸೌಂದರ್ಯ ಕರಣಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ವತಿಯಿಂದ ೩೦ ಲಕ್ಷ ರೂಪಾಯಿಗಳ ಅನುದಾನ ನೀಡಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಿ ಪಾಟೀಲ್ ರವರಿಗೆ ಜಗತ್ ಬಡಾವಣೆ ವತಿಯಿಂದ ಸನ್ಮಾನಿಸಲಾಯಿತು.
ಶೀವಕುಮಾರ ತೊಳ್ನೂರ, ಶಾಂತು ದುದನಿ, ರಾಜುಕುಮಾರ ಅವಂಟಿಗಿ, ಪೀರಶೆಟ್ಟಿ ಸೋಮಾ, ಶರಣು ಅಂಣಕಲ, ಗುರು ಕೊರವಾರ್, ನಾಗರಾಜ ಸೋಮಾ, ಇದ್ದರು.