ವಸಂತಕುಮಾರ ಡಿ ಅವರಾದಿಗೆ ಮಾದಿಗ ಸಮಾಜದಿಂದ ಸನ್ಮಾನ

0
35

ಕಲಬುರಗಿ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾಗಿ ವಸಂತಕುಮಾರ ಡಿ ಅವರಾದಿ ಇವರು ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಕರ್ನಾಟಕ ರಾಜ್ಯ ಮಾದಿಗ ಸಮಾಜದ ವತಿಯಿಂದ  ಸನ್ಮಾನಿಸಲಾಯಿತು.

ಸಮಾಜದ ವಿಭಾಗಿಯ ಅಧ್ಯಕ್ಷ ಚಂದ್ರಕಾಂತ ಕೆ. ನಾಟಿಕಾರ, ರುಕ್ಕಪ್ಪ ಕಾಂಬಳೆ, ಶಿವಾಜಿ ಎಸ್. ಪಟ್ಟಣ, ಧರ್ಮಣ್ಣಾ ಪೂಜಾರಿ, ಸುಧರ್ಶನ್, ಸಿದ್ದಲಿಂಗ ಬಿ. ಕಟ್ಟಿಮನಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here