ಕಲಬುರಗಿ: ಕಾಂಗ್ರೆಸ್ ಪಕ್ಷದ ಮುಖಂಡರಾದ ಸಾಜಿದ ಆಲಿ ರಂಜೋಳ್ವಿ ಅಣ್ಣಾ ಅವರಿಗೆ ವಾಡ೯ ನಂ,14 ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಅಬ್ದುಲ್ ಕರೀಮ್ ಮಾತನಾಡಿ ಮುಂಬರುವ ಕಾಪೊ೯ರೆಶನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲಿಸಲು ಪ್ರಯತ್ನಿಸುತ್ತೇವೆ ಎಂದು ಆಶ್ವಾಸನೆ ಕಾರ್ಯಕರ್ತರು ನೀಡಿದರು.
ಇಸ್ಮಾಯಿಲ್ ಎಸ್.ಆರ್, ಮತಿನ ಯಸ್ದಾನಿ ಸೇರಿದಂತೆ ಮುಂತಾದವರು ಇದ್ದರು.