ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೋತ್ತ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ

0
143

ಸೇಡಂ: ತಾಲ್ಲೂಕಿನ ಸಂಗಾವಿ ಎಂ ಗ್ರಾಮಕ್ಕೆ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಭೇಟಿ ನೀಡಿ ನದಿಯಲ್ಲಿ ಕೋಚ್ಚಿಕೊಂಡು ಹೋದ ಮಾಣಿಕಮ್ಮನ ಕುಟುಂಬಕ್ಕೆ ಸಾಂತ್ವನ ಹೇಳಿ, ವಯಕ್ತಿಕ ಧನ ಸಹಾಯ ಮಾಡಿದರು.

ಮಾಣಿಕಮ್ಮ ಅವರ ಎರಡು ಮಕ್ಕಳ ಪದವಿ ಪೂರ್ಣ ಗೋಳ್ಳುವವರೆಗೆ ಶಿಕ್ಷಣದ ಸಂಪೂರ್ಣ ವೆಚ್ಚ ಇನ್ಮೂಂದೆ ನಾನು ಭರಿಸುವೆ ಎಂದು ಹೇಳಿದರು.

Contact Your\'s Advertisement; 9902492681

ಜಿಲ್ಲಾಧಿಕಾರಿಗಳು ಮಾಣಿಕಮ್ಮನ ಮೃತ ದೇಹದ ಶೋಧ ಕಾರ್ಯಕ್ಕೆ ಕೂಡಲೆ ವಿಶೇಷ ಪರಿಣಿತರ ತಂಡ ನಿಯೋಜಿಸಿ ಮೃತ ದೇಹ ಪತ್ತೆಗೆ ಕ್ರಮಕೈಗೋಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಣಿಕಮ್ಮನ ಪತಿ ಸಂಗಪ್ಪ ,ಮಕ್ಕಳಾದ ಕಾರ್ತಿಕ್ ಮತ್ತು ಕೀರ್ತಿ ಮತ್ತುಗಿರಿಯಪ್ಪಗೌಡ. ನಾಗಣ್ಣ ವಾಲಿಕರ್. ಅಶೋಕ್ ವಾಲಿಕರ್. ದೊಡ್ಡಪ್ಪ ಮಳಖೇಡ. ಪ್ರಕಾಶ್ ಮಳಖೇಡ್.ಮಸ್ತಾನ ಮಳಖೇಡ. ರಿಯಾಜ ಪಟೇಲ್. ಪರಮೇಶ್ವರ ಪಾಟೀಲ್ ನೀಲಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .

ಮಾಣಿಕಮ್ಮನವರ ಎರಡು ಮಕ್ಕಳ ಪದವಿ ಮುಗಿಯುವವರೆಗೂ ಅವರ ಶಿಕ್ಷಣದ ಸಂಪೂರ್ಣ ವೆಚ್ಚ ಇನ್ಮೂಂದೆ ನಾನು ಭರಿಸುತ್ತೇನೆ.- ಬಾಲರಾಜ್ ಗುತ್ತೇದಾರ, ಜೆಡಿಎಸ್ ಮುಖಂಡರು ಸೇಡಂ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here