ಚಿತ್ತಾಪುರ:ಪಟ್ಟಣದ ಆದರ್ಶ ವಿದ್ಯಾಲಯದಕ್ಕೆ ಪ್ರವೇಶ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳ ಪರೀಕ್ಷೆ ದಿನಾಂಕ 27-07-2021 ರಂದು ನಿಗದಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ್ ತಿಳಿಸಿದ್ದಾರೆ.
ಪರೀಕ್ಷೆಯು 5 ಕೇಂದ್ರಗಳಾದ ಸರ್ಕಾರಿ ಪ್ರೌಢಶಾಲೆ ಚಿತ್ತಾಪುರ,ಸರ್ಕಾರಿ ಕನ್ಯಾ ಪ್ರೌಢ ಶಾಲೆ ಚಿತ್ತಾಪುರ,ಮಹಾತ್ಮ ಗಾಂಧಿ ಪ್ರೌಢ ಶಾಲೆ ಚಿತ್ತಾಪುರ, ಶಿಶುವಿಹಾರ ಶಾಲೆ ಚಿತ್ತಾಪುರ ಮತ್ತು ಆದರ್ಶ ವಿದ್ಯಾಲಯ ಚಿತ್ತಾಪುರ ನಲ್ಲಿ ನಡೆಯಲ್ಲಿದು.
ಒಟ್ಟು 850 ಮಕ್ಕಳು ಪರೀಕ್ಷೆಗೆ ಹಾಜರಾಗಲಿದ್ದು ಎಂದು ತಿಳಿಸಿದ್ದಾರೆ.