ಬ್ಯಾಂಕ್ ನೌಕರರಿಂದ ಪ್ರತಿಭಟನೆ: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹ

0
143

ಕಲಬುರಗಿ: ವೇತನ ಪರಿಷ್ಕರಣೆ ವಿಶೇಷ ಭತ್ಯೆ, ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಜಾರಿ ಸೇರಿದಂತೆ ಮುಂತಾದ ಬೇಡಿಕೆಗಳ ಈಡೇರಿಸುವಂತೆ ಇಂದು ನಗರದ ಗಂಜ್ ಪ್ರದೇಶದ ಕೇನರಾ ಬ್ಯಾಂಕ್ ನೌಕರರ ನೇತೃತ್ವದಲ್ಲಿ ಯುನೈಟೆಡ್ ಫೋರಂ ಬ್ಯಾಂಕ್ ಯುನಿಯನ್ ಮುಖಂಡರ ನೇತೃತ್ವದಲ್ಲಿ ಸಿಬ್ಬಂಧಿ ಪ್ರತಿಭಟನೆ ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕ್ ಕೆಲಸದ ನಂತರ ಪ್ರತಿಭಟನೆ ನಡೆಸಿದ ನೌಕರರು ಜಿಲ್ಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಮೋಹನ್, ಶ್ರೀಧರ್, ರವಿಶಂಕರ್, ವಿನಯ್ ಶಿವಕುಮಾರ್, ನಾರಾಯಣ್ ರೂಗಿ, ಗೊಲ್ಲಲ್ಲಪ್ಪ ಮಾಧ್ವರಾಜ್, ನೇಹಾ, ರಾಮ ಧಾರ್ಗಿ, ಸುರೇಶ್ ಭೀಮರಾಯ, ನವೀನ್ ಕಾಗಲಕರ್, ರಘು ಗುರುರಾಜ್. ಶುಭಶ್ರೀ, ಗೌರಿ, ಅನಸೂಯಾ ಸೇರಿದಂತೆ ಅನೇಕ ಬ್ಯಾಂಕ್ ನೌಕರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here