ಕಲಬುರಗಿ: ಓಂ ಪತಂಜಲಿ ಯೋಗ ಸಮಿತಿ ಭಾರತ ಸ್ವಾಗತ ಕಿಸಾನ್ ಸೇವಾ ಸಮಿತಿ ಸೋಶಿಯಲ್ ಮೀಡಿಯಾ ಯುವಭಾರತ ಸಂಘಟನೆಗಳಿಂದ ಹಿಂದಿ ಪ್ರಚಾರ ಸಭಾದ ಪತಂಜಲಿ ಕಾರ್ಯಾಲಯದಲ್ಲಿ ಗುರು ಪೂರ್ಣಿಮೆ ಆಚರಿಸಲಾಯಿತು.
ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ ಜಿಲ್ಲಾಧ್ಯಕ್ಷ ಶಿವಾನಂದ ಸಾಲಿಮಠ, ಲಕ್ಷ್ಮೀನಿವಾಸ, ಪರಮೇಶ್, ಮಹೇಂದ್ರಕರ್, ಸುಭಾಶ್ಚಂದ್ರ, ಮಂಜುಳಾ, ಸಾಧಕರು ಮಹಿಳೆಯರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.