ನೂತನ ಸಿಎಂ ಆಗಿ ಆಯ್ಕೆಗೊಂಡ ಬಸವರಾಜ್ ಬೋಮ್ಮಾಯಿಗೆ ಬಾರಿ ಅಭಿನಂದನೆ

0
110

ಕಲಬುರಗಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡ ಬಸವರಾಜ್ ಬೋಮ್ಮಾಯಿ ಅವರಿಗೆ ಚಿಂಚೋಳಿ ಬಿಜೆಪಿ ಮುಖಂಡರಾದ ಕೆ.ಎಮ್ ಬಾರಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

ಭಾರತೀಯ ಜನತಾ ಪಕ್ಷದ ಕರ್ನಾಟಕದ ಹಿರಿಯ ಮುಖಂಡ, ಮಾಜಿ ಗೃಹ ಸಚಿವ, ಶಿಗ್ಗಾಂವಿ ಮತ ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೋಮ್ಮಾಯಿ ಅವರ ಸುಪುತ್ರ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಟ್ಟ ಅನುಯಾಯಿ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಬಸವರಾಜ್ ಬೋಮ್ಮಾಯಿ ಅವರು ಪ್ರಮುಖ ವೀರಶೈವ ಮುಖಂಡ, ಸರ್ವ ಜಾತಿ ಧರ್ಮ ಪ್ರೀಯರು, ಅವರು ನೂತನವಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆ ಆಗಿರುವುದಕ್ಕೆ ಸಮಸ್ತ ಚಿಂಚೋಳಿ ತಾಲೂಕಿನ ವತಿಯಿಂದ ಹೃತ್ಪೂರ್ವಕ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here