ಆಗಸ್ಟ್ 7 ರಂದು ರಂಗಾಂತರಾಳ ಕಾರ್ಯಕ್ರಮ

0
23

ಕಲಬುರಗಿ: ರಂಗಾಯಣ ವತಿಯಿಂದ ರಂಗಾಂತರಾಳ ಕಾರ್ಯಕ್ರಮವನ್ನು ಶನಿವಾರ ಆಗಸ್ಟ್ 7 ರಂದು ಬೆಳಿಗ್ಗೆ 11 ಗಂಟೆಗೆ ಶಹಬಾದ ವರ್ತುಲ ರಸ್ತೆಯ ಸಿದ್ದಯ್ಯ ಪುರಾಣಿಕ ಸಮುಚ್ಛಯದ ರಂಗಾಯಣ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕಲಬುರಗಿಯ ಹಿರಿಯ ರಂಗಕಲಾವಿದರಾದ ದೇವೇಂದ್ರಪ್ಪ ಕಪನೂರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here