ಬೀದರ್‌ನ ಶ್ರೀ ಕೋಡಿ ಮಠದ ಶ್ರೀಗಳ ಆಶೀರ್ವಾದ ಪಡೆದ ರವಿ. ದೇಗಾಂವ

0
29

ಕಲಬುರಗಿ: ಜಿಲ್ಲೆಯ ಕರ್ನಾಟಕದ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ  ರವಿ. ಎನ್. ದೇಗಾಂವ ಅವರು ಬೀದರ್‌ನ ಶ್ರೀ ಕೋಡಿ ಮಠದ ಶ್ರೀಗಳ ಆಶೀರ್ವಾದ ಪಡೆದುಕೋಂಡರು ನಂತರ ಮುಂದೆ ಭಾರತಕ್ಕೆ  ೩ನೇ ಅಲೆ  ಬರತಕ್ಕಂತ ಈ ಕರೋನಾ ಮಹಾಮಾರಿ ತಡೆಗಟ್ಟಲು ಶ್ರೀಗಳ ಜೊತೆ  ಸಲಹೆಗಳನ್ನು ಕೇಳಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here