ಜೆಇಇ ಪರೀಕ್ಷೆ: ಗೌರಬ್ ದಾಸ್ ರಾಜ್ಯದಲ್ಲೇ ಪ್ರಥಮ

0
13

ಬೆಂಗಳೂರು: ರಾಷ್ಟ್ರೀಯ ಮಟ್ಟದ ಅರ್ಹತಾ ಪರೀಕ್ಷೆ (ಜೆಇಇ)ಯಲ್ಲಿ ಸಹಕಾರನಗರದ ನಾರಾಯಣ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಗೌರಬ್ ದಾಸ್ ಅವರ ಶೇ100ರಷ್ಟು ಅಂಕ ಪಡೆದು ರಾಜ್ಯದಲ್ಲೇ ಮೊದಲ ಸ್ಥಾನ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ.

ಜೆಇಇ ಪರೀಕ್ಷೆಯ ಫಲಿತಾಂಶದಲ್ಲಿ ದೇಶಾದ್ಯಂತ 17ವಿದ್ಯಾರ್ಥಿಗಳು ಶೇ100ರಷ್ಟು ಆಂಕ‌ ಪಡೆದಿದ್ದು ಇದರಲ್ಲಿ ನಾರಾಯಣ ಸಮೂಹ ಶಿಕ್ಷಣ ಸಂಸ್ಥೆಗಳ 6 ವಿದ್ಯಾರ್ಥಿಗಳು ಸೇರಿದ್ದು ರಾಜ್ಯದಿಂದ ಈ ಸಾಧನೆ‌ ಮಾಡಿರುವ ಎಕೈಕ ವಿದ್ಯಾರ್ಥಿ ಗೌರಬ್ ದಾಸ್ ಅವರಾಗಿದ್ದಾರೆ.

Contact Your\'s Advertisement; 9902492681

ನಾರಾಯಣ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪುನೀತ್ ಕೊಥಾಪ ಕಾರ್ಯ ನಿರ್ವಾಹಕ ನಿರ್ದೇಶಕಿ ಡಾ. ಸಿಂಧೂರ ನಾರಾಯಣ ನಿರ್ದೇಶಕಿ ಶರಣಿ ಅವರು ವಿದ್ಯಾರ್ಥಿ ಗೌರಬ್ ದಾಸ್ ಅವರನ್ನು ಅಭಿನಂದಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here