ಕಲಬುರಗಿ: ಕೋಟನೂರ (ಡಿ) ಯ ಬಾಬಾಸಾಹೇಬ್ ಡಾ.ಬಿ ಆರ್ ಅಂಬೇಡ್ಕರ್ ರವರ ಆವರಣದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘ (ರಿ) ವತಿಯಿಂದ ಸಾಂಸ್ಕøತಿಕ ಭವನದ ಅಡಿಗಲ್ಲು ಸಮಾರಂಭವನ್ನು ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ರವರು ನೇರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ನಿರ್ದೇಶಕ ಮಾರ್ಗದರ್ಶಕರಾದ ತಿಪ್ಪಣ್ಣ ರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಬಸಪ್ಪಾ ಅಷ್ಟಗಿ , ಮಾಜಿ ಜಿ ಪಂ ಸದಸ್ಯ ರಾಜೇಂದ್ರ ಕರೆಕಲ್, ಹಿರಿಯರಾದ ಹಣಮಂತ್ರಾಯ ಪಾಟೀಲ, ಗುಂಡುರಾವ ಪೆÇೀಲೀಸ್ ಬಿರಾದಾರ, ದೇವಿಂದ್ರ ಸಿನ್ನೂರ, ನಾಗಣ್ಣ ಶೇರಿಕಾರ, ಶಾಮರಾವ ಪಾಟೀಲ, ದಸ್ತಯ್ಯಾ ಗುತ್ತೆದಾರ, ಚಂದ್ರು ನಾಗನಳ್ಳಿ, ಶಿವು ನಾಗನಳ್ಳಿ, ಗ್ರಾ ಪಂ ಉಪಾಧ್ಯಕ್ಷ ಶಿವವಪುತ್ರ ಪಾಟೀಲ ಉದನೂರ, ವಿಎಸ್ಎಸ್ಎನ್ ಕೋಟನೂರ ಡಿ ಅಧ್ಯಕ್ಷ ಶಿವರಾಜ ಸಿರಸಗಿ, ಗ್ರಾ ಪಂ ಸದಸ್ಯರಾದ ಶ್ರೀನಿವಾಸ ದೊಡ್ಡಮನಿ, ಶಿವರಾಜ ಬಿರಾದಾರ, ಚಂದ್ರಕಾಂತ ಸಿರಸಗಿ,ಲಕ್ಕಪ್ಪ ಪೂಜಾರಿ , ಶರಣಬಸಪ್ಪ ಬಿರಾದಾರ, ಸಲೀಂ ಪಟೇಲ್, ಸುಭಾಷಚಂದ್ರ ಉದನೂರ, ಹಜರತ್ ಸಾಬ್ ಉದನೂರ, ಶರಣು ಕರೆಕಲ್, ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ಟೆಂಗಳಿ, ಶರಣಪ್ಪ ಫರತಾಬಾದ ,ಬಸವರಾಜ ಸುಂಠಾಣ, ನಾಗಪ್ಪ ಕಟ್ಟಿಮನಿ, ವಿಎಸ್ಎಸ್ಎನ್ ಕಾರ್ಯದರ್ಶಿ ಭೀಮಾಶಂಕರ ಮಾಲಿಪಾಟೀಲ ಸೇರಿದಂತೆ ಅನೇಕ ಮಹಿಳೆಯರು, ಯುವಕರು ಇದ್ದರು.