ಸಿದ್ದರಾಮಯ್ಯ ಜನ್ಮದಿನ: ಇಎಸ್‍ಐ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

0
22

ಕಲಬುರಗಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನದ ಅಂಗವಾಗಿ ನಗರದ ಇಎಸ್‍ಐ ಆಸ್ಪತ್ರೆಯಲ್ಲಿ ಗುರುವಾರ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ಅಧ್ಯಕ್ಷೆ ನಿರ್ಮಲ ಎಸ್ ಬರಗಾಲಿ ಹಾಗೂ ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಜಿ ರಾಮಕೃಷ್ಣ ಇವರುಗಳನೇತೃತ್ವದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶರಣಬಸಪ್ಪ ಹಾಗರಗಿ, ರಾಜಕುಮಾರ ಎಚ್ ಕಪನೂರ, ಪರಮೇಶ್ವರ ಭಟ್ಟರಕಿ, ಆನಂದ ಪವರ, ನಾರಾಯಣಪುರ ಪವರ್, ಪ್ರಭುಲಿಂಗ ಹಿರಾ, ದಯಾನಂದ ಸಪ್ಪನ, ವಿಜಯಕುಮಾರ, ರಾಹುಲ, ಆನಂದ ಪಾಟೀಲ, ನಾಗರಾಜ ಭಾವಿದೊಡ್ಡಿ, ಸುಭಾಷ ಕೋರೆ ಹಾಗೂ ಕುಸನೂರ ಗ್ರಾಮದ ಯುವ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here