ಭಗವಂತ ಖೂಬಾ ಅವರನ್ನು ಭಂಕೂರ ಬಿಜೆಪಿ ಮುಖಂಡರಿಂದ ಸನ್ಮಾನ

0
97

ಶಹಾಬಾದ: ನಗರದ ಭಂಕೂರ ಗ್ರಾಮದ ವೃತ್ತದಲ್ಲಿ ಜನಾಶೀರ್ವಾದ ಯಾತ್ರೆಯ ನಿಮಿತ್ತ ಬುಧವಾರ ಆಗಮಿಸಿದ ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರನ್ನು ಭಂಕೂರ ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್ ಸನ್ಮಾನಿಸಿದರು.

ಶಾಸಕರಾದÀ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ಸೇಡಂ ಶಾಸಕ ರಾಜಕುಮಾರ ಪಾಟೀಲ ಸೇಡಂ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ,ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ,ಸಂದರ್ಭದಲ್ಲಿ ಭಂಕೂರ ಗ್ರಾಮದ ಬಿಜೆಪಿ ಮುಖಂಡರಾದ ಭರತ್ ಮುತ್ತಗಾಯಲ್ಲಾಲಿಂಗ ನಾಗೂರ, ವಿರೇಶ ಸ್ವಾಮಿ, ಸಂತೋಷ ಕಲಶೆಟ್ಟಿ, ಪವನ ಸಿರಗೊಂಡ,ಶರಣು ಹೆಬ್ಬಾಳ, ಈರಪ್ಪ ಹೂಗಾರ, ವಿನೋದ ಜಾಧವ, ಶಿವಲಿಂಗ ಜಾಬಣ್ಣ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here