ಹಲವರು ಕರ್ನಾಟಕ ರಕ್ಷಣಾ ವೇದಿಕೆಗೆ ಸೇರ್ಪಡೆ

0
13

ಕಲಬುರಗಿ : ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಪುನೀತ್ ಕುಮಾರ ಕವಡೆ ಇವರ ನೃತೃತ್ವದಲ್ಲಿ ನಗರದ ವಾರ್ಡ್ ನಂ 07ರ ದುಬೈ ಕಾಲೋನಿಯಲ್ಲಿರುವ ನೂರಾರು ಯುವಕರು ಸೇರ್ಪಡೆಯಾದರು. ಹಾಗೂ ವಾರ್ಡ್ ಅಧ್ಯಕ್ಷರಾಗಿ ಆಕಾಶ ಛೆಂಗಟಿ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಚಂದ್ರಕಾಂತ ಗುತ್ತೇದಾರ, ಕಲ್ಯಾಣಿ ತಳವಾರ, ಸಿದ್ದಣ್ಣಗೌಡ ಪಾಟೀಲ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here