ಭಾವೈಕ್ಯತೆ ಮೊಹರಂ ಹಬ್ಬ ಸರಳವಾಗಿ ಆಚರಣೆ

0
96

ಚಿಂಚೋಳಿ: ಭಾವೈಕ್ಯತೆ ಸಂಕೇತವಾದ ಮೊಹರಂ ಹಬ್ಬದ ನಿಯಮಿತ್ತ ಅಲೈದೈವ್ ಮೆರವಣಿಗೆ ವಜೀರಗಾಂವ ಗ್ರಾಮದಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಕುಮಾರ್ ಪಾಟೀಲ್, ಗುರು ನಂದೇಶ್ ಕೊಣಿನ, ನಾಗಯ್ಯ ಸ್ವಾಮಿ, ಅನಿಲ್ ಪಾಟೀಲ್ ,ಭೀಮಶಂಕರ್, ಉಸ್ಮಾನ್ ಸಾಬ್, ಖಾದರ್ ಸಾಬ್, ಕರಿಂಸಬ್ ಮುತ್ತೆ, ಸದ್ದಾಮ್ ಹುಸೇನ್ ಮತ್ತು ಎಲ್ಲಾ ಗ್ರಾಮಸ್ಥದ ಭಕ್ತಾದಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here