ಶ್ರೀ ಗುರು ಸೇವಾ ಸಂಸ್ಥೆಯಿಂದ ಮೋಹನ್ ಕುಮಾರ್ ದಾನಪ್ಪಗೆ ಸನ್ಮಾನ

0
94

ಸುರಪುರ: ಶ್ರೀ ಗುರು ಸೇವಾ ಸಂಸ್ಥೆ (ರಿ) ಬಾದ್ಯಾಪುರ ವತಿಯಿಂದ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರು ಮತ್ತು ಕೇಂದ್ರ ಸರ್ಕಾರದ ನೋಟರಿ ಪಬ್ಲಿಕ್ ರಾದ ಮೋಹನ್ ಕುಮಾರ್ ದಾನಪ್ಪ ಅವರಿಗೆ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಸುರಪುರದಲ್ಲಿ ಸನ್ಮಾನಿಸಲಾಯಿತು.

Contact Your\'s Advertisement; 9902492681

ಇದೆ ಸಂದರ್ಭದಲ್ಲಿ ಮಾತನಾಡಿದ ಅವರು “ವಿದ್ಯಾರ್ಥಿಗಳು ಗುರಿಯನ್ನು ಇಟ್ಟುಕೊಂಡು ಓದಿದರೆ ಒಳ್ಳೆಯ ಭವಿಷ್ಯ ನಿರ್ಮಾಣವಾಗುತ್ತದೆ, ಸಾಧಿಸುವ ಪ್ರಯತ್ನದಲ್ಲಿ ವಿಫಲವಾದಾಗ ಮರಳಿ ಪ್ರಯತ್ನ ಮಾಡದೇ ಇರುವುದೇ ದೊಡ್ಡ ಸೋಲು, ಅಂತರ್ ಜಾಲ ಸಾಮಾಜಿಕ ಜಾಲ ತಾಣದ ಬಳಕೆಯಿಂದ ದೂರವಿದ್ದು ಅಭ್ಯಸಿಸುವುದು ಉತ್ತಮ” ವೆಂದು ತಿಳಿಸಿದರು.

ಈ ಸಂದರ್ಭದಲ್ಲಿ  ಮಲ್ಲು ಬಾದ್ಯಾಪುರ ಅಧ್ಯಕ್ಷ ಗುರು ಸೇವಾ ಸಂಸ್ಥೆ (ರಿ) ಬಾದ್ಯಾಪುರ. ಶರಣು ನಾಯಕ, ಲಕ್ಷ್ಮೀಕಾಂತ್ ದೇವರ ಗೋನಾಲ. ಸದ್ರಿ ವಿದ್ಯಾಲಯದ ಉಪನ್ಯಾಸಕರಾದ ರಾಜಪ್ಪ, ಈಶ್ವರ ನಾಯಕ ದೇವರ ಗೋನಾಳ ಉಪಸ್ಥಿತಿಯಲ್ಲಿ ದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here