ದಿಗಂಬರ ಎನ್.ಮಾಗಣಗೇರಿ ಸಚಿವ ಶ್ರೀರಾಮುಲು ಪ್ರಚಾರ

0
7

ಕಲಬುರಗಿ: ಮಹಾನಗರ ಪಾಲಿಕೆಯ ಚುನಾವಣೆಯ ಪ್ರಯುಕ್ತ ಉತ್ತರ ಮಂಡಲದ ವಾರ್ಡ ನಂ ೨೩ರ ಬಿಜೆಪಿ ಅಭ್ಯರ್ಥಿ ದಿಗಂಬರ ಎನ್.ಮಾಗಣಗೇರಿ ಅವರ ಪರ ಸಚಿವ ಶ್ರೀರಾಮುಲು ಅವರು ಪ್ರಚಾರ ಕೈಗೊಂಡು ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ  ಕ್ರೆಡಲ ಅಧ್ಯಕ್ಷ ಚಂದು ಪಾಟೀಲ, ಮಾಜಿ ಜಿಡಿಎ ಅಧ್ಯಕ್ಷರಾದ ವಿದ್ಯಾಸಾಗರ ಕುಲಕರ್ಣಿ, ಉಮೇಶ ಶೆಟ್ಟಿ, ಕೃಷ್ಣಮೂರ್ತಿ, ನಂದಕುಮಾರ ಮಾಲಿಪಾಟೀಲ, ರಾಕೇಶ ವಾಡೇಕರ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here