ಪಾಲಿಕೆ ಚುನಾವಣೆ: 5-6 ವಾರ್ಡನಲ್ಲಿ ಸಚಿವ ಶ್ರೀರಾಮುಲು ರೋಡ್ ಶೋ

0
10

ಕಲಬುರಗಿ : ಮಹಾನಗರ ಪಾಲಿಕೆಯ ಚುನಾವಣೆಯ ಪ್ರಯುಕ್ತ ಉತ್ತರ ಮಂಡಲದ ವಾರ್ಡ ನಂ ೦೫ರ ಬಿಜೆಪಿ ಅಭ್ಯರ್ಥಿ ಗಂಗಮ್ಮ ಬಸವರಾಜ ಬಿರಾದಾರ (ಮುನ್ನಳ್ಳಿ),  ವಾರ್ಡ ನಂ ೦೬ ರ ಅಭ್ಯರ್ಥಿ ಅರುಣಾಬಾಯಿ ಅಂಬಾರಾಯ ಲಿಂಗನವಾಡಿ  ಅವರ ಪರ ಸಚಿವ ಶ್ರೀರಾಮುಲು, ಕ್ರೆಡಲ ಅಧ್ಯಕ್ಷ ಚಂದು ಪಾಟೀಲ, ಮಾಜಿ ಜಿಡಿಎ ಅಧ್ಯಕ್ಷರಾದ ವಿದ್ಯಾಸಾಗರ ಕುಲಕರ್ಣಿ ಮಂಗಳವಾರ ರೋಡ್ ಶೋ ನಡೆಸಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಉಮೇಶ ಶೆಟ್ಟಿ, ಕೃಷ್ಣಮೂರ್ತಿ, ಶಿವರಾಯ್ಯ ಗಡೆನೂರ, ಮೋಹನ ರಾಠೋಡ, ಸೈನಿಕ ರಾಠೋಡ, ನಂದಕುಮಾರ ಮಾಲಿಪಾಟೀಲ, ಬಸವರಾಜ ಬಿರಾದಾರ, ಚನ್ನವೀರ ಲಿಂಗನವಾಡಿ, ಚನ್ನು ಚಪರಬಂದಿ, ರಾಕೇಶ ವಾಡೇಕರ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

Contact Your\'s Advertisement; 9902492681

advertisement

advertisement

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here