ಶಾಸಕ ಪ್ರಯಾಂಕ ಖರ್ಗೆ ತಾಂಡದ ಜನರ ಸಮಸ್ಯೆಗೆ ಸ್ಪಂದನೆ

0
8

ಕಲಬುರಗಿ: ಮಾಜಿ ಸಚಿವ ಹಾಗೂ ಶಾಸಕ ಪ್ರಯಾಂಕ ಖರ್ಗೆ ಅವರು ಪಾಲಿಕೆ ಚುನಾವಣೆಯಲ್ಲಿ ಮಾತು ಕೋಟಂತೆ ನಗರದ ಜೈ ಹನುಮಾನ ತಾಂಡದ ಜನರ ಸಮಸ್ಯೆಯನ್ನು ಗಮನಿಸಿ ಚುನಾವಣಾ ನಂತರ ಸ್ವಂತ ಮುರ್ತಜಿ ವಹಿಸಿ ಕೋಳವೆ ಬಾವಿ ಹಾಕಿಕೋಟರು.

ಮಾಲಿಕೆ ಸದಸ್ಯೆ ಲತಾರವಿ ರಾಠೋಡ, ಕಾಂಗ್ರೆಸ್ ಮುಖಡರಾದ ಪ್ರವೀಣ ಪಾಟೀಲ ಹರವಾಳ, ಸಂಜಯ ಮಾಕಲ್, ರಮೇಶ ಚವ್ಹಾಣ, ವಿನೋದ ಚವ್ಹಾಣ, ಅರ್ಜುನ ಚವ್ಹಾಣ, ಸೇವಲಾಲ ಠಾಕೂರ ನಂತರ ಲೆಬರ್ ಕಾರ್ಡ ಇದವರಿಗೆ ಆಹಾರ ಕಿಟ್ ವಿತರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here