ಡಾ. ಶ್ರೀಶೈಲ ಬಿರಾದಾರ ಅವರಿಗೆ ಮಾತೃ ವಿಯೋಗ

0
29

ಕಲಬುರಗಿ: ಡಾ. ಶ್ರೀಶೈಲ ಬಿರಾದಾರ ಅವರ ಮಾತೋಶ್ರೀ ಶ್ರೀಮತಿ ಶಾಂಬಾಯಿ ಬಸವಂತರಾವ್ ಪೊಲೀಸ್ ಪಾಟೀಲ ಅವರು೧ ೬-೯-೨೦೨೧, ಗುರುವಾರ ಬೆಳಿಗ್ಗೆ ದೈವಾಧೀನರಾಗಿದ್ದಾರೆ.

ಕಲಬುರಗಿ ಜಿಲ್ಲೆ ತಾಲೂಕಿನ ಮೇಳಕುಂದಿ ಸ್ವಗ್ರಾಮದಲ್ಲಿ ಸಂಜೆ ೪ ಗಂಟೆಗೆ ಅಂತ್ಯಕ್ರೀಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here