ಸೂರ್ಯಕಾಂತ ನಿಂಬಾಳಕರ್ ಕೆ.ಬಿ.ವಾಸುಗೆ ಸನ್ಮಾನ

0
11

ಕಲಬುರಗಿ: ಬಹುಜನ ಸಮಾಜ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿಯಾಗಿ ಆಯ್ಕೆಯಾದ ಸೂರ್ಯಕಾಂತ ನಿಂಬಾಳಕರ್ ಹಾಗೂ ರಾಜ್ಯ ಉಪಾಧ್ಯಕ್ಷ , ಕೆ.ಬಿ.ವಾಸು ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾದೇವ ಬಿ.ಧನ್ನಿ, ರಾಜ್ಯ ಕಾರ್ಯದರ್ಶಿ ಎಲ್ ಆರ್ ಬೋಸ್ಲೆ, ಜಿಲ್ಲಾ ಸಂಯೋಜಕರಾದ ಕೆ.ಪ್ರಕಾಶ್,  ಜೈಭೀಮ ಡಿ ಶಿಂಧೆ, ಮೈಲಾರಿ ಶಳ್ಳಗ್ಗಿ, ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಸೂಗುರ, ಉಪಾಧ್ಯಕ್ಷ ಶಿವುಪುತ್ರ ಕೋಬಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋರಖನಾಥ ದೊಡ್ಡಮನಿ, ಯಲ್ಲಾಪ್ಪ ಚಲ್ಲಾವಾದಿ, ವಿಜಯಕುಮಾರ ಓಕಳ್ಳಿ, ಬಿವಿಎಫ್ ಸಂಯೋಜಕ ರಾಹುಲ ಮಾಡಬುಳ ಹಾಗೂ ಜಿಲ್ಲಾ ಸಮಿತಿಯ ಸದಸ್ಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here