ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಚಾಲನೆ

0
73

ಕಲಬುರಗಿ: ನಗರದ ಖಾದ್ರಿ ಚೌಕ್‌ನಲ್ಲಿ ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಉತ್ತರ ಮತಕ್ಷೇತ್ರ ಸಂಘಟನಾ ಪರ್ವ ಸದಸ್ಯತಾ ಅಭಿಯಾನ ಬಿಜೆಪಿ ಸದಸ್ಯರಾಗೋಣ ಕಾರ್ಯಕ್ರಮಕ್ಕೆ ಕಡಗಂಚಿ ಮಠದ ವೀರಭದ್ರ ಶಿವಾಚಾರ್ಯರು ಉದ್ಘಾಟಿಸಿದರು.

Contact Your\'s Advertisement; 9902492681

ಬಿಜೆಪಿ ಸದಸ್ಯ ಅಭಿಯಾನದ ರಾಜ್ಯ ಸಹ ಸಚಾಲಕ ಜಗದೀಶ ಹೀರೆಮನಿ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಗಂಗಾ ಭೋಷಣ ಸೋಮಾಣಿ, ಅಂಬಾರಾಯ ಅಷ್ಟಗಿ, ಶಿವಾನಂದ ಭಂಡಕಿ, ಚನ್ನವೀರ ಲಿಂಗನವಾಡಿ, ಸಾವಿತ್ರಿ ಕುಳಗೇರಿ, ಮಹೇಶ ಪಟ್ಟಣ, ವಿದ್ಯಾಸಾಗರ ಕುಲಕರ್ಣಿ, ಮಹಾದೇವ ಬೆಳಮಗಿ, ವರ್ದಶಂಕರ್ ಶೆಟ್ಟಿ, ಶರಣು ಮಡಿವಾಳ, ಸಿದ್ದಾಜಿ ಪಾಟೀಲ್, ಚನ್ನಪ್ಪ ಡಿಗ್ಗಾವಿ, ಮಂಜು ಕಳಸ್ಕರ್, ಅನೀಲ ಜಾಧವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here